ನಾನೆಂದುಕೊಂಡಲ್ಲಿ ಮಾತ್ರ.....
ಜೇಬಲ್ಲಿ ಒಂದು ರೂಪಾಯಿ ಕಾಸು ಇಲ್ದೆ ಇದ್ರು ದುರಹಂಕಾರಕ್ಕೇನೂ ಕಡಿಮೆಯಿಲ್ಲ !
ಅಹಂಕಾರವೇ ತುಂಬಿ ಹೋಗಿರುವ ಆ ದೇಹಗಳಿಗೆ,
ತಾನೇ ಸರಿ ಎಂದು ಬೀಗುವ ಹೊಂಬುತನಗಳಿಗೆ,
ಹುಚ್ಚು ಭ್ರಮೆಯಲ್ಲಿ ತೇಲಾಡುತ್ತಿರುವ ಮೂರ್ಖರಿಗೆ,
ಕಾಮಾಲೋಚನೆಯಲ್ಲಿಯೇ ದಿನಗಳೆಯುತ್ತಿರುವ ಮೂಢರಿಗೆ,
ಪರನಿಂದೆ ಮಾಡುತ್ತಲೇ ತನ್ನ ತನವ ಕಳೆದುಕೊಳ್ಳುವ ಖೌಂಟ್ಗಳಿಗೆ,
ಬದ್ಮಾಸ್ ಜಾತಿಗೆ ಸೇರಿರುವ ಖೋಡಿಗಳಿಗೆ,
ಮೂರಾದಿ ಸೇರುವ ಜಾಗದಲ್ಲಿ ಕರೆದು,
ಎನ್ನ ಅಂಬಿಗರ ಚೌಡಯ್ಯನ ಬೈಗುಳದಂತೆ,
ಲೊಟಲೊಟನೆ ಕಿತ್ತು ಹೋಗಿರುವ ಚಪ್ಪಲಿಯಿಂದ ಹೊಡೆಯಬೇಕು. !!!
ಜೇಬಲ್ಲಿ ಒಂದು ರೂಪಾಯಿ ಕಾಸು ಇಲ್ದೆ ಇದ್ರು ದುರಹಂಕಾರಕ್ಕೇನೂ ಕಡಿಮೆಯಿಲ್ಲ !
ಅಹಂಕಾರವೇ ತುಂಬಿ ಹೋಗಿರುವ ಆ ದೇಹಗಳಿಗೆ,
ತಾನೇ ಸರಿ ಎಂದು ಬೀಗುವ ಹೊಂಬುತನಗಳಿಗೆ,
ಹುಚ್ಚು ಭ್ರಮೆಯಲ್ಲಿ ತೇಲಾಡುತ್ತಿರುವ ಮೂರ್ಖರಿಗೆ,
ಕಾಮಾಲೋಚನೆಯಲ್ಲಿಯೇ ದಿನಗಳೆಯುತ್ತಿರುವ ಮೂಢರಿಗೆ,
ಪರನಿಂದೆ ಮಾಡುತ್ತಲೇ ತನ್ನ ತನವ ಕಳೆದುಕೊಳ್ಳುವ ಖೌಂಟ್ಗಳಿಗೆ,
ಬದ್ಮಾಸ್ ಜಾತಿಗೆ ಸೇರಿರುವ ಖೋಡಿಗಳಿಗೆ,
ಮೂರಾದಿ ಸೇರುವ ಜಾಗದಲ್ಲಿ ಕರೆದು,
ಎನ್ನ ಅಂಬಿಗರ ಚೌಡಯ್ಯನ ಬೈಗುಳದಂತೆ,
ಲೊಟಲೊಟನೆ ಕಿತ್ತು ಹೋಗಿರುವ ಚಪ್ಪಲಿಯಿಂದ ಹೊಡೆಯಬೇಕು. !!!